Home ಅಪರಾಧ ಕಾರು ಡಿಕ್ಕಿ ಗಾಯಾಳು ಪೃಥ್ವಿರಾಜ್ ಸಿಂಗ್ ಸಾವು
ಅಪರಾಧ

ಕಾರು ಡಿಕ್ಕಿ ಗಾಯಾಳು ಪೃಥ್ವಿರಾಜ್ ಸಿಂಗ್ ಸಾವು

Share
Share

ಶಿಕಾರಿಪುರ ಲೈವ್:
ಕಾರು ಡಿಕ್ಕಿ ಹೊಡೆದು ತೀವ್ರ ರೀತಿ ಗಾಯಗೊಂಡಿದ್ದ ಪೃಥ್ವಿರಾಜ್ ಸಿಂಗ್(24) ಗುರುವಾರ ಸಾವನ್ನಪ್ಪಿದ್ದಾರೆ.

ಪೃಥ್ವಿರಾಜ್ ಸಿಂಗ್ ಪಟ್ಟಣದ ಹಳೇ ಆಸ್ಪತ್ರೆ ನಿವಾಸಿ ಹಾಗೂ   ಹಿಂದೂ ಮಹಾಸಭಾ ಗಣಪತಿ ಮಾಜಿ ಅಧ್ಯಕ್ಷರಾದ ರವಿಸಿಂಗ್ ಪುತ್ರರಾಗಿದ್ದಾರೆ. ಪೃಥ್ವಿರಾಜ್ ಸಿಂಗ್  ಶಿಕಾರಿಪುರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಹೋಟೆಲ್ ನಿಂದ ಮಂಗಳವಾರ ರಾತ್ರಿ ಪಾರ್ಸಲ್ ಊಟ ತೆಗೆದುಕೊಂಡು ರಸ್ತೆ ದಾಟುವ ಸಂದರ್ಭದಲ್ಲಿ‌ ಕಾರು‌ ಡಿಕ್ಕಿ ಹೊಡೆದ ಪರಿಣಾಮ ತೀವ್ರ ರೀತಿ ಗಾಯಗೊಂಡಿದ್ದರು. ನಂತರ ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಪೃಥ್ವಿರಾಜ್ ಸಿಂಗ್ ಗುರುವಾರ ಮೃತಪಟ್ಟಿದ್ದಾರೆ.

ಮೃತ ಪೃಥ್ವಿರಾಜ್ ಸಿಂಗ್ ನಾಲ್ಕು ತಿಂಗಳಗಳ ಹಿಂದೆ ವಿವಾಹವಾಗಿದ್ದರು. ಮೃತ ಪೃಥ್ವಿರಾಜ್ ಸಿಂಗ್ ಅಂತ್ಯಕ್ರಿಯೆ ಶುಕ್ರವಾರ ಬೆಳಿಗ್ಗೆ 11ಗಂಟೆಗೆ ಪಟ್ಟಣದ ರುದ್ರಭೂಮಿಯಲ್ಲಿ ನಡೆಯಲಿದೆ.

 

Share

Leave a comment

Leave a Reply

Your email address will not be published. Required fields are marked *

Related Articles
ಅಪರಾಧ

ಕಾರು ಪಲ್ಟಿ ಹೊಡೆದು ವ್ಯಕ್ತಿ ಸಾವು

ಶಿಕಾರಿಪುರ ಲೈವ್: ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆ ಪಕ್ಕದ ತಡೆಗೊಡೆಗೆ ಡಿಕ್ಕಿ ಹೊಡೆದು ಪಲ್ಟಿ...

ಅಪರಾಧ

ಎರಡು ಕಾರು ಮುಖಾಮುಖಿ ಡಿಕ್ಕಿ ಮಹಿಳೆ ಸಾವು- ಹಲವರಿಗೆ ಗಾಯ

ಶಿಕಾರಿಪುರ ಲೈವ್: ಶಿಕಾರಿಪುರ ಪಟ್ಟಣದಿಂದ ಶಿರಾಳಕೊಪ್ಪ ಪಟ್ಟಣಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ ಕುಮದ್ವತಿ ನದಿ...

ಅಪರಾಧ

ಕ್ಷುಲ್ಲಕ ಕಾರಣಕ್ಕೆ ಗಲಾಟೆ ಯುವಕನಿಗೆ ಚಾಕು ಇರಿತ

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆಯಲ್ಲಿ ಅನ್ಯಕೋಮಿನ‌ ಯುವಕ ಮತ್ತೊಬ್ಬ ಯುವಕನಿಗೆ ಚಾಕುವಿನಿಂದ ಚುಚ್ಚಿದ ಘಟನೆ ಶನಿವಾರ...